close
Choose your channels

‘ಮತ್ತೆ ಸತ್ಯಾಗ್ರಹ’ ಕೊನೆಯ ಹಂತ

Monday, November 18, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಈ ನಾಡಿನಲ್ಲಿ ಸತ್ಯಾಗ್ರಹ ಅವಾಗವಗ್ಗೆ ಆಗುತ್ತಲೇ ಇರುತ್ತದೆ. ಅದರ ಅವು ಯಾವುದು ಮಹಾತ್ಮ ಗಾಂಧೀಜಿ ಮಾಡಿದ ಸತ್ಯಾಗ್ರಹದಂತೆ ಇಲ್ಲವೇ ಇಲ್ಲ. ಸತ್ಯಾಗ್ರಹ ಚಳುವಳಿ ಎಂಬುದೆಲ್ಲ ಈಗ ನೆಪ ಮಾತ್ರ.

ಈಗ ಮತ್ತೆ ಸತ್ಯಾಗ್ರಹ ಚಿತ್ರಕ್ಕೆ ಒಂದು ಸ್ಟಾರ್ ಪವರ್ ಸಿಕ್ಕಿದೆ. ಅದಕ್ಕೆ ಕಾರಣ ಜನಪ್ರಿಯ ನಟ ಯೋಗೀಶ್ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದು.

ಚಿಂತಕ ಬರಹಗಾರ ಬಿ ಶಿವಾನಂದ್ ಅವರ ನಿರ್ದೇಶನದ ಚಿತ್ರ ಮತ್ತೆ ಸತ್ಯಾಗ್ರಹ ಅಂತಿಮ ಘಟ್ಟದ ಚಿತ್ರೀಕರಣವನ್ನು ಪೂರೈಸಿದೆ.

ಕಲಾವಿದರ ಜೊತೆಗೆ ತಾಂತ್ರಿಕ ವರ್ಗದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮದ್ದೂರು,ಶಿವಪುರ ತೈಲೂರು ಮಂಗಳೂರು, ಮಡಿಕೇರಿ ಹಾಸನ್ ಮೈಸೂರು ಶಿವ್ಮೊಗ್ಗ ಹುಬ್ಬಳ್ಳಿ ಧಾರವಾಡ ಚಿತ್ರದುರ್ಗ ಬೀದರ್ ಬಳ್ಳಾರಿ ಜಿಲ್ಲೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಆಗಿದೆ.

ಮ್ಯಾಥ್ಯೂ ರಾಜನ್ ಅವರ ಛಾಯಾಗ್ರಹಣ ಬಿ ಆರ್ ಹೇಮಂತ್ ಕುಮಾರ್ ಅವರ ಸಂಗೀತ ಸಂಜೀವ್ ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕೆ ಇದೆ.

ಯೋಗೀಶ್ ದತ್ತಣ್ಣ ನೇಹ ಪಾಟಿಲ್ ಮಾಸ್ಟೆರ್ ಹಿರಣ್ಣಯ್ಯ ಅಂಬುಜಾಕ್ಷಿ, ಶ್ ಗೋವಿಂಡು ಋತುಸತ್ಯ, ಅನಿಲ್ ಕುಮಾರ್ ಹಾಗೂ ತಾಂತ್ರಿಕ ವರ್ಗದವರು ತಾರಾಗಣದಲ್ಲಿ ಇದ್ದಾರೆ.

Follow us on Google News and stay updated with the latest!