close
Choose your channels

‘ಶಂಕ್ರ’ ಸಕತ್

Friday, April 4, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಆನಂದ್ ಸಿನಿ ವೆಂಚರ್ಸ್ ಲಾಂಛನದಲ್ಲಿ ಆನಂದ್ ಅವರು ನಿರ್ಮಿಸುತ್ತಿರುವ ‘ಶಂಕ್ರ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಇದೊಂದು ಸಾಂಸ್ಕೃತಿಕ ಬದಲಾವಣೆ ಕಥಾ ವಸ್ತು ಆಗಿ ಹೊದಿರುವ ಚಿತ್ರ.

ಮೂರು ಚಿತ್ರಗಳನ್ನು ನಿರ್ದೇಶನ ಮಾಡಿ ಸ್ಥಿರ ಛಾಯಗ್ರಾಹಕರಾಗಿ, ಪತ್ರಕರ್ತರಾಗಿ ಪ್ರಸಿದ್ದರಾಗಿರುವ ಕೆ.ಪ್ರವೀಣ್ನಾಯಕ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಸುರೇಶ್ ಸಂಕಲನ, ಎ.ಹರ್ಷ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಲಲಿತಾಆನಂದ್.

ಶ್ರೀನಗರ ಕಿಟ್ಟಿ ನಾಯಕರಾಗಿ ಆಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಐಶ್ವರ್ಯ ದೇವನ್. ರಂಗಾಯಣ ರಘು, ಅವಿನಾಶ್, ಪ್ರವೀಣ್ನಾಯಕ್, ಮನದೀಪ್ರಾಯ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಕೋಟೆ ಪ್ರಭಾಕರ್, ತರಂಗ ವಿಶ್ವ, ಸಂದೀಪ್, ಮಂಜು, ಸುಷ್ಮಿತ.ಪಿ.ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಆನಂದ್ ಸಿನಿ ವೆಂಚರ್ಸ್ ಲಾಂಛನದಲ್ಲಿ ಆನಂದ್ ಅವರು ನಿರ್ಮಿಸುತ್ತಿರುವ ‘ಶಂಕ್ರ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಇದೊಂದು ಸಾಂಸ್ಕೃತಿಕ ಬದಲಾವಣೆ ಕಥಾ ವಸ್ತು ಆಗಿ ಹೊದಿರುವ ಚಿತ್ರ.

ಮೂರು ಚಿತ್ರಗಳನ್ನು ನಿರ್ದೇಶನ ಮಾಡಿ ಸ್ಥಿರ ಛಾಯಗ್ರಾಹಕರಾಗಿ, ಪತ್ರಕರ್ತರಾಗಿ ಪ್ರಸಿದ್ದರಾಗಿರುವ ಕೆ.ಪ್ರವೀಣ್ನಾಯಕ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಸುರೇಶ್ ಸಂಕಲನ, ಎ.ಹರ್ಷ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಲಲಿತಾಆನಂದ್.

ಶ್ರೀನಗರ ಕಿಟ್ಟಿ ನಾಯಕರಾಗಿ ಆಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಐಶ್ವರ್ಯ &#

Follow us on Google News and stay updated with the latest!