close
Choose your channels

ಆಗುಂಬೆ ಸಂಜೆಯಲ್ಲಿ ಒಂದ್ ಚಾನ್ಸ್ಕೊಡ

Monday, December 30, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ ಆಗುಂಬೆ ಸಂಜೆಯ ರಂಗನ್ನು ಹೋಲುವ ಓ ನನ್ನ ರನ್ನೆ ನಿನಗಾರು ಸಾಟಿಯೆ - ಹಾಡುವ ಪ್ರೇಮ ರಾಗದಲ್ಲಿ, ತೇಲುವ ನೀಲಿ ಬಾನಿನಲ್ಲಿ ಹಗುರಾಗಿ ಗಾಳಿಯೊಳಗೆ ಭೂಮಿ ಚೆಲುವಾಗಿ,ಬಾನು ಬೆಳಗಾಗಿ ಹಸಿರನ ಅಂದದ ನಗುವ ನೇಸರ ಈ ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರು,ಉಡುಪಿ, ಕುಶಾಲನಗರ, ಕೇರಳದಲ್ಲಿ ನಡೆಯಿತು. ಈ ಹಾಡುಗಳಲ್ಲಿ ಬಿ.ಸಿ. ಪಾಟೀಲ್, ಶೃತಿ, ರವಿಶಂಕರ್ ಗೌಡ, ಅಜಿತ್, ಲಿಂಟೋ, ಡಾ||ನಂದಿನಿ, ಪಾಲ್ಗೊಂಡಿದ್ದರು. ಚಿತ್ರದ ಛಾಯಾಗ್ರಹಣ - ಮ್ಯಾಥ್ಯೂರಾಜನ್, ಸಂಗೀತ - ಮೈಸೂರು ಮೋಹನ್, ನೃತ್ಯ - ನಾಗೇಶ್, ರಾಮು, ಸಾಹಸ - ಸುಪ್ರೀಂ ಸುಬ್ಬು, ಸಂಭಾಷಣೆ - ಬಿ.ಎಂ. ಮಧು, ಕಲೆ-ರೇವಣ್ಣ, ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ, ಸಾಲೋಮನ್ ಜಾರ್ಜ್, ನಿರ್ಮಾಣ ಮೇಲ್ವಿಚಾರಣೆ - ಗಂಗು, ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ಡಾ||ನಂದಿನಿ, ಶೃತಿ, ಲಿಂಟೋ, ಬಿ.ಸಿ. ಪಾಟೀಲ್, ಶಂಕರ್ ರಾವ್, ಸಾಧುಕೋಕಿಲ,ಟೆನ್ನಿಸ್ ಕೃಷ್ಣ, ಮೂಗು ಸುರೇಶ, ಬ್ಯಾಂಕ್ ಜನಾಧನ್, ಬಿರಾದ್, ಹೊನ್ನವಳ್ಳಿ ಕೃಷ್ಣ, ಎಂ.ಎಸ್. ಉಮೇಶ್, ಮೋಹನ್ ಜುನೇಜ,ಮನ್ ದೀಪ್ ರಾಯ್, ತಬಲಾ ನಾಣಿ, ತೇಜ್ ವಿನಯ್ ಮುಂತಾದವರಿದ್ದಾರೆ.

Follow us on Google News and stay updated with the latest!