close
Choose your channels

ಗಜಪಡೆಗೆ ೨ ಹಾಡು ಬಾಕಿ

Monday, December 8, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಕುಂಚಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘವೇಂದ್ರ,ಮುತ್ತುರಾಯಪ್ಪ,ಅಣ್ಣಯ್ಯ ಉಪವೀರ್,ಸ್ನೇಹಿತರೊಂದಿಗೆ,ಕೂಡಿ ನಿರ್ಮಿಸುತ್ತಿರುವ ಗಜಪಡೆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು,೨ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.

ಮುಂದಿನ ವಾರ ಹಾಡುಗಳ ಚಿತ್ರೀಕರಣ ಪ್ರಾರಂಭವಾಗಲಿದ್ದು,ಕೆಲವೇ ದಿನಗಳಲ್ಲಿ ಸಿನಿಮಾ ಸಂಪೂರ್ಣವಾಗಿ ತಯಾರಾಗಲಿದೆ.

ಈ ಚಿತ್ರದ ಛಾಯಾಗ್ರಹಣ ಶಂಕರ್,ಸಂಗೀತ- ಅಭಿಲಾಷ್,ಜೋಯಲ್,ಸಂಕಲನ-ಲಿಂಗರಾಜು,ಸಾಹಸ-ಚಂದ್ರು,ಸಹ ನಿರ್ದೇಶನ-ಭಜರಂಗಿ ಮಂಜು,ಕೋ-ಡೈರೆಕ್ಟರ್- ಗಿರೀಶ್ ಕರುನಾಡು,ತಾರಾಗಣದಲ್ಲಿ ಹರ್ಷ,ಅರುಣ್,ಸಿದ್ದೇಶ್,ತನ್ಮಯಿ,ಮೋನಿಷ,ಸಾಧುಕೋಕಿಲ,ಭರತ್ ಭೂಷಣ್,ಹಿಮೇಶ್,ಕೆಂಪೇಗೌಡ,ಮಹದೇವ್,ಡ್ಯಾನಿ,ವಿನಯ್ ಗೌಡ ಮುಂತಾದವರಿದ್ದಾರೆ.

Follow us on Google News and stay updated with the latest!