close
Choose your channels

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾ&

Monday, July 7, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಪವಾಡ ಕನ್ನಡ ಚಲನಚಿತ್ರ ನಾಯಕನ ಹಟ್ಟಿ ಶ್ರೀ ತಿಪ್ಪೆರುದ್ರ ಸ್ವಾಮಿಗಳ ಕುರಿತಾದ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ.

Sri Guru Thipperudraswamy

ಶ್ರೀ ಗುರುಗಳ ಪಾತ್ರದಲ್ಲಿ ಬಿ ಸಿ ಪಾಟೀಲ್ ಅವರು ಅಭಿನಯಿಸಿದ್ದಾರೆ. ಹೆಸರಾಂತ ಛಾಯಾಗ್ರಾಹಕ ಮ್ಯಾಥ್ಯೂ ರಾಜನ್ ಅವರು ಆರುಣ್ ಗಂಗಾಧರ್ ಜೊತೆ ಸೇರಿ ಈ ಪವಾಡದ ಸಿನೆಮಾ ತಯಾರಿಸಿದ್ದಾರೆ. ಚಿತ್ರದುರ್ಗದ ಬಳಿಯ ನಾಯಕನ ಹಟ್ಟಿಯ ಶ್ರೀ ಗುರುಗಳ ಸುಮಾರು 300 ವರ್ಷಗಳ ಹಿಂದೆ ಚರಿತ್ರೆಯನ್ನು ಹುಟ್ಟು ಹಾಕಿದವರು. ಅವರ ಭಕ್ತ ವೃಂದ ಅಪಾರವಾಗಿದೆ. ಅನೇಕ ಪವಾಡಗಳು ಬೆರಗಾಗಿಸುವಂತಿದೆ, ಶ್ರೀ ಗುರುಗಳ ಚರಿತ್ರೆಯಲ್ಲಿ ಅವರ ಸಿದ್ದಾಂತಗಳು ಅಪರೂಪ ವಾಗಿವೆ.

ಮಂತ್ರಾಲಯ ಪ್ರೊಡಕ್ಷನ್ ಅವರ ಈ ಚಿತ್ರದ ಸಾಹಿತ್ಯ, ರಚನೆ ಹಾಗೂ ನಿರ್ದೇಶನ ಬಿ ಶಿವಾನಂದ್ (ತುರುವನುರು) ಅವರು ಮಾಡುತ್ತಿದ್ದರೆ. ಮ್ಯಾಥ್ಯೂ ಅವರ ಛಾಯಾಗ್ರಹಣ ಎ ಟಿ ರವಿ ಅವರ ಸಂಗೀತ, ಸಂಜೀವ್ ರೆಡ್ಡಿ ಅವರ ಸಂಕಲನ, ಶ್ರೀ ನಿವಾಸ್ ಅವರ ಕಲೆ, ನಿರ್ಮಾಣ ನಿರ್ವಹಣೆ ಗಂಗಾಧರ್, ಬಿ ಎಂ ಚಂದ್ರಶೇಖರ್ ಈ ಚಿತ್ರಕ್ಕಿದೆ.

ಆರುಣ್, ಉಮೇಶ್, ಡಿಂಗ್ರಿ ನಾಗರಾಜ್, ಕೋಟೆ ನಾಗರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Follow us on Google News and stay updated with the latest!