close
Choose your channels

ಸಿದ್ದಾರ್ಥ ಬಿರುಸಿನ ಚಿತ್ರಣ

Wednesday, July 30, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಪೂರ್ಣಿಮ ಎಂಟೆರ್ಪ್ರೈಸೆಸ್ ಅಡಿಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ವಂಶದ ನಾಲ್ಕನೇ ತಲೆಮಾರು ವಿನಯ್ ರಾಘವೇಂದ್ರ ರಾಜಕುಮಾರ್ ಅವರ ಪ್ರಥಮ ಚಿತ್ರ ಸಿದ್ದಾರ್ಥ ಬೆಂಗಳೂರಿನಲ್ಲಿ ಬಿರುಸಿನಿಂದ ಚಿತ್ರೀಕರಣ ಮಾಡಿದೆ.

ಚಿತ್ರದ ಪ್ರಮುಖ ಕಲಾವಿದರಾದ ವಿನಯ್ ರಾಜಕುಮಾರ್,ಅಪೂರ್ವ ಆರೋರಾ,ಆಶಿಷ್ ವಿದ್ಯಾರ್ಥಿ,ಸಾಧು ಕೋಕಿಲ,ನಯನ ಹಾಗೂ ಇತರರ ಭಾಗದ ಚಿತ್ರಣ ಯಲಹಂಕ,ಮಲ್ಲೇಶ್ವರಂ ಹಾಗೂ ಇನ್ನಿತರರ ಅಭಿನಯದಲ್ಲಿ ಪಾಲ್ಗೊಂಡಿದ್ದರು.

ರಘು ಸಮರ್ಥ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.ಜಯಂತ್ ಕಾಯಕಿಣಿ ಸಾಹಿತ್ಯ,ಕೃಷ್ಣ ಕುಮಾರ್ ಅವರ ಛಾಯಾಗ್ರಹಣ,ವಿ ಹರಿಕೃಷ್ಣ ಅವರ ಸಂಗೀತ್ ಇರುವುದಾಗಿ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ.

ಅಶ್ವಿನಿ ಗೌಡ, ಅಚ್ಯುತ್ ಕುಮಾರ್,ಸಾಧು ಕೋಕಿಲ, ನಿಕ್ಕಿ, ಗುರುನಂದನ್, ನಯನ,ದೀಪಿಕ, ಉಮೇಶ್, ಆಲೋಕ್ ಜೀವನ್ ವಿನೋದ್,ಮಣಿ ಶೆಟ್ಟಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Follow us on Google News and stay updated with the latest!