close
Choose your channels

3 ಸಿನೆಮಗಳು ರೆಡಿ

Tuesday, September 2, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

Thirupathi Express

ಸೆನ್ಸಾರ್ ಮಂಡಳಿ ಚುರುಕಾದಂತೆ,25 ಸಿನೆಮಗಳು ಒಂದರ ಹಿಂದೆ ಒಂದು ಸೆನ್ಸಾರ್ ಒಪ್ಪಿಗೆ ಪಡೆಯುತ್ತಾ ಇದ್ದಂತೆ ಈಗ ಮತ್ತೆ ಸಿನೆಮಾ ಮಳೆ ಶುರು ಆಗಲಿದೆ.

ಬರುವ ವಾರಕ್ಕೆ ಈಗಾಗಲೇ ತಿರುಪತಿ ಎಕ್ಸ್ ಪ್ರೆಸ್,ಇಂಗಳೆ ಮಾರ್ಗ ಹಾಗೂ ಜಗ್ಗಿ ಬಿಡುಗಡೆಗೆ ನಿಂತಿದೆ. ಈ ಮೂರರಲ್ಲಿ ಶೈಲೇಂದ್ರ ಬಾಬು ಅವರ ತಿರುಪತಿ....ಒಂದೇ ನುರಿತ ನಿರ್ಮಾಪಕರು. ಮಿಕ್ಕ ಎರಡು ಸಿನೆಮಾಗಳು ಹೊಸಬರ ಚಿತ್ರ.

ತಿರುಪತಿ ಎಕ್ಸ್ ಪ್ರೆಸ್ ದಿಲ್ ವಾಲ ಚಿತ್ರದ ನಾಯಕ ಸುಮಂತ್ ನಾಯಕರಾಗಿ ಅಭಿನಯಿಸಿರುವ ತಿರುಪತಿ ಎಕ್ಸ್ ಪ್ರೆಸ್ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸೆಪ್ಟಂಬರ್ ಮೊದಲವಾರದಲ್ಲಿ ತೆರೆಗೆ ಬರಲಿದೆ.ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸಿರುವ ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸಿದ್ದಾರೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ತಿರುಪತಿ ಎಕ್ಸ್ ಪ್ರೆಸ್ ಗೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ. ಗೌತಮ್ ರಾಜ್ ಸಂಕಲನ,ಕಣ್ಣನ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಂತ್,ಕೃತಿ ಖರಬಂದ,ಸಾಧುಕೋಕಿಲ,ಬುಲೆಟ್ ಪ್ರಕಾಶ್,ಅಶೋಕ್ ಮುಂತಾದವರಿದ್ದಾರೆ.

Three Films Ready to Hit Screens

ಜಗ್ಗಿ ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸಿರುವ,ವಿ.ಎಂ.ರಾಜು ನಿರ್ದೇಶನದ ಜಗ್ಗಿ ಚಿತ್ರ ಸೆಪ್ಟಂಬರ್ ಮೊದಲವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಿರ್ದೇಶಕರೆ ಚಿತ್ರಕಥೆ,ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುನೀಲ್ ರಾಜ್ ಕಥೆ ಬರೆದಿದ್ದಾರೆ. ಎಲ್ವಿನ್ ಜೋಶ್ವ ಸಂಗೀತ ನಿರ್ದೇಶನ,ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ ಕೊಯಿರ ಛಾಯಾಗ್ರಹಣ,ಈಶ್ವರ್ ಸಂಕಲನ,ಮದನ್ ಹರಿಣಿ,ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್,ಹ್ಯ

Follow us on Google News and stay updated with the latest!