close
Choose your channels

ತುಂಡ್ ಹೈಕ್ಳ ಮಾತು

Saturday, June 21, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ತುಂಡ್ ಹೈಕ್ಲ ಸಾವಾಸ ಮೂರು ಹೊತ್ತು ಉಪವಾಸ.... ಎಂಬ ಯೋಗರಾಜ ಭಟ್ಟರ ಹಾಡಿನ ಸಾಲನ್ನೇ ಶೀರ್ಷಿಕೆ ಆಗಿ ಮಾಡಿಕೊಂಡು ಈಗ ಚಿತ್ರೀಕರಣ ಮುಗಿಸಿ ‘ತುಂಡ್ ಹೈಕ್ಲ ಸಾವಾಸ’ ಮಾತುಗಳ ಜೋಡಣೆ ಸಹ ಮುಗಿಸಿದೆ.

ಶ್ರೀ ಶಿರಡಿ ಸಾಯಿ ಎಂಟರ್ಟ್ರೈನರž್ಸ್ ಲಾಂಛನದಲ್ಲಿ ಜಿ.ಎನ್,. ರುದ್ರೇಶ್,ಎಂ. ಶಂಕರೇಗೌಡ, ಶ್ಯಾಮ್ ಜಿಗಳಿ, ಕೂಡಿ ನಿರ್ಮಿಸುತ್ತಿರುವ ತುಂಡ್ ಹೈಕ್ಳ ಸಾವಾಸ ಚಿತ್ರಕ್ಕೆ ಕಿಶೋರ್, ವಿದರ್ಶ, ಸಾಧುಕೋಕಿಲ, ಮುಂತಾದವರು ಅಭಿನಯದೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿತು. ಗಿರಿರಾಜ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ - ಕಿರಣ್ ಹಂಪಾಪುರ, ಸಂಗೀತ - ಆಶ್ಲೆ ಅಭಿಲಾಶ್, ಸಂಕಲನ - ಕೆ.ಎಂ.ಪ್ರಕಾಶ್, ಕಲೆ-ಇಸ್ಮಾಯಿಲ್, ನೃತ್ಯ - ಮದನ್-ಹರಿಣಿ, ಸಾಹಸ - ಡಿಫರೆಂಟ್ ಡ್ಯಾನಿ, ಮಾಸ್ ಮಾದ, ಸಾಹಿತ್ಯ - ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗಿರಿರಾಜ್, ನಿರ್ವಹಣೆ - ಸೋಮಶೇಖರ್. ಸಿ.ಕುಮಾರಸ್ವಾಮಿ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಕಿಶೋರ್, ವಿದರ್ಶ, ಸಾಧುಕೋಕಿಲ, ಶಕೀಲ, ಅಭಿನಯಶ್ರೀ, ಐಸಾಕ್ ವರ್ಗೀಸ್, ಗಿರಿ, ವಿನೋದ್, ವೈಶಾಲಿ ದೀಪಕ್, ಶಂಕರ್, ಕಿರಣ್ ನಾಯಕ್, ಶಶಿಧರ್ ಮುಂತಾದವರಿದ್ದಾರೆ.

Follow us on Google News and stay updated with the latest!