ಘರ್ಷಣೆ ಆಕರ್ಷಣೆ!

  • IndiaGlitz, [Monday,November 18 2013]

ಶಂಕರ್ ಪ್ರೊಡಕ್ಷನ್ ಅವರ ಘರ್ಷಣೆ ಸಾಹಸ ಚಿತ್ರಗಳಿಗೆ ಹೆಸರಾದ ಮಾಲಾಶ್ರೀ ಅಭಿನಯದ ನಿರ್ಮಾಪಕ ಅವರಿಗೆ ಬಾಕ್ಸ್ ಆಫೀಸು ಅಲ್ಲಿ ಪ್ರಸಾದ ಅಗಲಿದೆಯೇ. ಅದಕ್ಕೆ ಕಾದು ನೋಡಬೇಕು.

ಘರ್ಷಣೆ ದಯಾಳ್ ಪದ್ಮನಾಭನ್ ಅವರ ವೃತ್ತಿಯಲ್ಲೂ ಹೊಸ ಹೆಜ್ಜೆ. ನಿರ್ದೇಶಕರಾಗಿ ಅವರು ಸಾಹಸ ಪ್ರದಾನ ಚಿತ್ರವನ್ನೂ ಕೈಗೆತ್ತಿಕೊಂಡಿರಲಿಲ್ಲ. ಇದೀಗ ಅದು ಸಹ ಅವರ ವೃತ್ತಿ ಜೀವನದಲ್ಲಿ ಆಗಿದೆ.

ನಿರ್ಮಾಪಕ ಶಂಕರ್ ಅವರು ಒಂದು ಕಡೆ ಅವರು ನಿರ್ದೇಶಕರಾಗಿ ‘ಬಾಯ್ಸ್ ಚಿತ್ರ ಸಿದ್ದಮಾಡುತ್ತಿದ್ದಾರೆ. ಅಲ್ಲಿ ಹಣ ಹಾಗೂ ತಲೆ ಎರಡು ಖರ್ಚು. ಈ ಘರ್ಷಣೆ ಅಲ್ಲಿ ಹಣ ಮಾತ್ರ ಖರ್ಚು. ನವಂಬರ್ ತಿಂಗಳಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಇರಾದೆ ಇದೆ. ಆದರೆ ಅದು ಸಾಧ್ಯವಾಗುತ್ತಿಲ್ಲ.

ಸುಚಿಂದ್ರಪ್ರಸಾದ್ ಪವಿತ್ರ ಲೋಕೇಶ್ ಆಶಿಷ್ ವಿದ್ಯಾರ್ಥಿ ರವಿಶಂಕರ್ ಮುನಿ ಗುರುರಾಜ್ ಹೊಸ್ಕೋತೆ ಕಾಶಿ ಮೈಕೋ ನಾಗರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ದಯಾಳ್ ಪದ್ಮನಾಭನ್ ಅವರೇ ಕಥೆ ಚಿತ್ರಕಥೆ ಬರೆದಿರುವರು. ಮಣಿಕಾಂತ್ ಖದ್ರಿ ಅವರ ಸಂಗೀತ, ಶ್ರೀ ಅವರ ಸಂಕಲನ ಆನಂದ್ ಅವರ ಕಲಾ ನಿರ್ದೇಶನ ರವಿ ವರ್ಮ ಸಾಹಸ ಈ ಚಿತ್ರಕ್ಕಿದೆ.