close
Choose your channels

ಕಿಟ್ಟಿ ಒಪ್ಪಿಗೆ!

Saturday, April 12, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಕಿಟ್ಟಪ್ಪ ಒಪ್ಪಿಕೊಂಡಿದ್ದಾರೆ. ಅದು ಸ್ಟೇಜ್ ಮೇಲೆ. ಎಲ್ಲಿ ಅಂದಿರ, ಅದೇ ‘ಮಾಮು ಟಿ ಅಂಗಡಿ’ ಧ್ವನಿ ಸುರುಳಿ ಕಾರ್ಯಕ್ರಮದಲ್ಲಿ. ಏನಪ್ಪಾ ಅಂದಿರ? ಅವರ ಮಾತಿನಲ್ಲಿ ನನಗೆ ಗೊತ್ತಿಲ್ಲದೆ ಇರೋ ಎರಡು ಕೆಲಸವನ್ನು ನಿರ್ದೇಶಕ ಪರಮೇಶ್ ಅವರು ಈ ಸಿನೆಮಕ್ಕೆ ಮಾಡಿಸಿದ್ದಾರೆ ಎಂದು.

ಕಿಟ್ಟಿ ಅವರು ಗೊತ್ತಿಲ್ಲದ ಫೀಲ್ಡ್ ಬಗ್ಗೆ ಟ್ರೈ ಮಾಡಿದ್ದಕ್ಕೆ ಹೀಗೆ ಹೇಳಿ ಜಾಣರಾದರು. ಒಂದು ಗೊತ್ತಿಲ್ಲದೆ ಇರೋದು ಹಾಡು ಹೇಳುವುದು ಇನ್ನೊಂದು ಹಿನ್ನಲೆ ಅಲ್ಲಿ ಮಾತು ಮಿಕ್ಸ್ ಮಾಡುವುದು. ಈ ಎರಡನ್ನೂ ಹೊಸದಾಗಿ ನಿರ್ದೇಶಕರು ಮಾಡಿಸಿದ್ದಾರೆ. ಅವರಿಗೆ ಹಾಗೂ ಜನಗಳಿಗೆ ಇಷ್ಟ ಆದರೆ ಸಾಕು ಅಂತಾರೆ ಕಿಟ್ಟಪ್ಪ.

ನಾಯಕ ನಟರು ಹೀಗೆ ಹೇಳುತ್ತಲೇ ಹೊಸ ಆವಿಷ್ಕರಗಳಿಗೆ ತೆರೆದು ಕೊಳ್ಳುವುದು. ಅದು ಬೆಳವಣಿಗೆಯ ಲಕ್ಷಣ ಸಹ. ಕಿಟ್ಟಿ ಅವರು ಸಧ್ಯಕ್ಕೆ ಕೆಲವು ಸಿನೆಮಗಳಲ್ಲಿ ಬ್ಯೂಸಿಯೋ ಬ್ಯುಸಿ. ಅವರ ಕೈಯಲ್ಲಿ ಬಹುಪರಕ್, ಶಂಕ್ರ, ದ್ರೋಹ, ಮರಳಿ ಮರೆಯಾಗಿ, ಅನ್ನ ತಮ್ಮಂದಿರು, ಅನರ್ಕಳಿ, ಸವಾರಿ 2, ಶುಬಮಂಗಳ ಹಾಗೂ ಅಭಿನೇತ್ರಿ ಸಿನೆಮಗಳು ಅವರಿಗಿದೆ.

Follow us on Google News and stay updated with the latest!