close
Choose your channels

ದರ್ಶನ್ 50ಕ್ಕೆ ಹತ್ತಿರ

Thursday, October 30, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಅಂಬರೀಷ ಸಿನಿಮಾ ಸಧ್ಯದಲ್ಲೇ ದರ್ಶಣ ಭಾಗ್ಯ ಪಡೆಯಲಿದೆ ಎಂಬುದು ತಿಳಿದಿರುವ ವಿಚಾರ ಆದರ ದರ್ಶನ್ ಅವರ 46ನೇ ಸಿನಿಮೆ ಐರಾವತ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ,ಎ ಪಿ ಅರ್ಜುನ್ ಅವರ ನಿರ್ದೇಶನದಲ್ಲಿ ಚಿತ್ರೀಕರಣ ಸಾಗುತ್ತಿದೆ.

ದರ್ಶನ್ ಅವರ ಅಂಬರೀಷ ಬಹು ನಿರೀಕ್ಷಿತ ಚಿತ್ರ. ಮಹೇಶ್ ಸುಖಧರೆ ನಿರ್ಮಾಪಕರಾಗಿ ಅನೇಕ ತಯಾರಿ ಬಿಡುಗಡೆಗೆ ಮಾಡುತ್ತಿದ್ದಾರೆ. ಆದರೆ ಚಿತ್ರಮಂದಿರದ ಸಮಸ್ಯೆ ಇಂದ ಅದು ಮುಂದಕ್ಕೆ ಹೋಗಿದೆ. ಶಿವರಾಜಕುಮಾರ್ ಅವರ ಬೆಳ್ಳಿ ಬಳುವಳಿ ಏನು ಅಂತ ತಿಳಿದ ಮೇಲೆ ಅಂಬರೀಷ ಬಿಡುಗಡೆ ಪ್ಲಾನ್ ಇನ್ನಷ್ಟು ಬಿರುಸುಗೊಳ್ಳಲಿದೆ.

ದರ್ಶನ್ ಅವರ ಐರಾವತ 46 ನೇ ನಾಯಕ ನಟನಾಗಿ ಅಭಿನಯದ ಸಿನಿಮಾ. 47 ಐರಾವತ,48 ಜಗ್ಗು ದಾದಾ,49 ಚಕ್ರವರ್ತಿ,50ನೇ ಸಿನಿಮಾ ಸರ್ವಾಂತರ್ಯಾಮಿ.

ಈಗಿನ ಯೋಚನೆ ಪ್ರಕಾರ 50 ನೇ ಸಿನಿಮೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಮುಂದಿನ ವರ್ಷ ದರ್ಶನ್ ಅವರ ಫೆಬ್ 16 ರ ಹುಟ್ಟು ಹಬ್ಬಕ್ಕೆ ಚಾಲನೆ ಆಗುವ ಸಾಧ್ಯತೆ ಇದೆ.

ದಿನಕರ್ ತೂಗುದೀಪ ಸರ್ವಾಂತರ್ಯಾಮಿ ಸಿನಿಮಾಕ್ಕೆ ಕಥೆ ಅನ್ನು ಸಹೋದರ ದರ್ಶನ್ ಅವರಿಗೆ ಒಪ್ಪಿಗೆ ಆಗುವ ಹಾಗೆ ಹೇಳಿ ಆಗಿದೆ.

Follow us on Google News and stay updated with the latest!